karunada geleya

dsfdsf

ಮಾರ್ಚ್ 2, 2012

ಹೇಳಿ ಹೋಗು ಕಾರಣ


ಹಾರುವ ಹಕ್ಕಿನ ಹಿಡಿಯಲು ಪ್ರಯತ್ನಿಸಿದಿರು

ಹೇಳಿ ಹೋಗು ಕಾರಣ?

   ಹೋಗುವಾಗ ಯಾಕೆ
         ಹೇಳಿ ಹೋಗಲಿಲ್ಲ?
ಅಂದರೆ
           ಬರುವಾಗ ಆಕೆ ಕೇಳಿ ಬಂದಿರಲಿಲ್ಲಾ!

                                            ಪರಶುರಾಮ ಎಂ.ಎಸ್
                                                   ತೆಗ್ಗಿಹಳ್ಳಿ http://www.karunadageleya.blogspot.com/

ಫೆಬ್ರ 29, 2012

ಗೆಳತಿ ನೀ ಬರುವ ಮುನ


ಗೆಳತಿ ನೀ
           ಬರುವ ಮುನ್ನ
ನಾ ಕೋಲಾರದ ಚಿನ್ನ.....

ಗೆಳತಿ ನೀ
             ಬಂದಮೇಲೆ
ನಾ ಆಕಾಶದ ಮೇಲೆ ....

ಗೆಳತಿ ನೀ ಬಂದು
               ಹೋದ ಮೇಲೆ
ನಾ ಬಿಯರ್ ಬಾಟಲಿನ ಮೇಲೆ......http://www.karunadageleya.blogspot.com/

ಫೆಬ್ರ 24, 2012

ಇಂಡಿಯಾ ಆಗಿ ಬದಲಾಗಿದ್ದು ಹೀಗೆನಾ

ಭಾರತ ದೇಶ
ಇಂಡಿಯಾ ಆಗಿ ಬದಲಾಗಿದ್ದು ಹೀಗೆನಾ......


ಸಿಗರೇಟು ಸೇದುವ ಮುನ ಒಮ್ಮೆ ಅದನು ಅರೆತು ನೋಡಿ 

ಅಮ್ಮಾ ನಿನ್ನ ತೋಳಿನಲ್ಲಿ....

ಹೆತ್ತವಳಿಗೆ ಹೆಗ್ಗಣ್ಣನ್ನು ಮುದ್ದಂತೆ...
          ಅಮ್ಮ ನಿನ್ನ ಪ್ರೀತಿ ಎಷ್ಟು ದೊಡ್ಡದು...


ಹತ್ತು ದೇವರನ್ನು ಪೂಜಿಸುವದಕ್ಕಿಂತ್ತಾ
ಹೆತ್ತ ತಾಯಿಯನ್ನು ಪೂಜಿಸು  
http://http://www.karunadageleya.blogspot.com/
     


ಸಾಯುವ ಜೀವಕ್ಕಿಂತ.

ಸಾಯುವ ಜೀವಕ್ಕಿಂತ.
ಸಾಯಿಸುವ ಜೀವಗಳೇ ಹೆಚ್ಚಾ!?


ನನ್ನ ದೇಶ
ನನ್ನ ಜನಾ
ತೀರಿಸುತಿಹರು ಅವರ ಋಣ
http://www.karunadageleya.blogspot.com/

ಡಿಸೆಂ 22, 2011

ಕನ್ನಡ ಸಾಹಿತ್ಯಕ್ಕೆ ಕುವೆಂಪುರವರ ಕಾಣಿಕೆ

ಕನ್ನಡ ನಾಡಿನ ಹೆಮ್ಮೆಯ ಇತಿಹಾಸ ಸಾಹಿತ್ಯ , ಸಂಸ್ಕೃತಿಗಳನ್ನು ಬಿಂಬಿಸುವ ಕನ್ನಡನಾಡಿನ ಜನಮಾನಸದಲ್ಲಿ ಬೆರೆತು ಹೋಗಿರುವ ಈ ಗೀತೆ ಪ್ರತಿಯೊಬ್ಬ ಕನ್ನಡಿಗನ ಜೀವನಾಡಿ. ಇಂತಹ ಅನೇಕ ರಚನೆಗಳನ್ನು ಕನ್ನಡಕ್ಕೆ ನೀಡಿದ, ಕನ್ನಡಕ್ಕೆ ಮೊದಲ ಜ್ನನಪೀಟವನ್ನು ತಂದುಕೂಟ್ಟ, ವಿಶ್ವಮಾನವ ಪ್ರಜ್ನೆಯನು ಜಗತ್ತಿಗೆ ಸಾರಿದ ಮಹಾಕವಿ ಕುವೆಂಪು ನವೋದಯ ಕಾಲದ ಕನ್ನಡದ ಸಾಹಿತಿಗಳಲ್ಲಿ ಅಗ್ರಗಣ್ಯರು. ಭಾವಗೀತೆ, ಮಹಾಕಾವ್ಯ, ನಾಟಕ, ಕಥೆ, ಕಾದಂಬರಿ, ಜೀವನ ಚರಿತ್ರೆ, ವಿಮಶೆ೯ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ರಚಿಸುವ ಮೂಲಕ ಪಂಡಿತರಿಂದ ಪಾಮರರವರೆಗೆ ಎಲ್ಲರ ಮೆಚ್ಚುಗೆಗಳಸಿದ್ದಾರೆ. 

ಡಿಸೆಂ 21, 2011

ರಾಧಿಕಾ ಪಂಡಿತ್ ಮತ್ತು ದ್ರುವ ಸರ್ಜಾ ಅದ್ದೂರಿ

ರಾಧಿಕಾ ಪಂಡಿತ್ ಮತ್ತು ದ್ರುವ ಸರ್ಜಾ ಅದ್ದೂರಿ ಫಿಲಂ ಚಿತ್ರೀಕರಣ ಸಿ ಎಂ ಆರ್ ಕಾಲೇಜ್ ಬೆಂಗಳೂರುನಲ್ಲಿ ನಡೆದ ಸಮಯದಲ್ಲಿ ನನ್ನ ಅಭಿಮಾನಕ್ಕಾಗಿ ಅವರೊಂದಿಗೆ ತೆಗಿಸಿಕೊಂಡ ಚಿತ್ರಗಳು.

ಡಿಸೆಂ 17, 2011

ಹಂಸಲೇಖ ಅವರು


ಹಂಸಲೇಖ ಎಂದೊಡನೆ ಸಂಗೀತ ಬ್ರಹ್ಮ , ಸಂಗೀತ ಮಾಯಾಗಾರ , ಸಂಗೀತ ಮಾಂತಿಕ ಎಂಬ ನೂರಾರು ಪದಗಳು ನಮ್ಮ ಬಾಯಿಂದ ನಮಗೇ ಗೊತ್ತಿಲ್ಲದೆ ಉರುಳಲಾರಂಭಿಸುತ್ತಎ ಇಂತಹ ಮಾಯಾಗರ ಹಂಸಲೇಖ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ವಿಭಿನ್ನ ಸಂಗೀತವನ್ನು ಕೇಳುಗರಿಗೆ ನೀಡುತ್ತಾ , ಮುದ್ದು ಮನಸನ್ನು ಕದಿಯುತ್ತಾ ಬಂದಾತನಿಗೊಂದು ನಮನ