karunada geleya

dsfdsf

ಡಿಸೆಂ 27, 2012

ಕಟ್ಟೋಣ ಹಿಂದು ರಾಷ್ಟ್ರವನ್ನು

ಪ್ರೀತ್ತಿನಾ ಹುಡುಕುತ್ತಿವಿ.

ಸಿಕ್ಕೋ ಸ್ನೇಹನ ಬಿಡತ್ತಿವಿ
ಸಿಗದೇ ಇರುವ ಪ್ರೀತ್ತಿನಾ ಹುಡುಕುತ್ತಿವಿ.
ಕೊನೆಗೆ ಸಿಗೊದನ್ನು ಕಳಕೊಳುತ್ತಿವಿ.
ಅವಾಗಲೇ ಗೊತ್ತಾಗೋದು....
ಕಳಕೊಂಡ ಸ್ನೇಹದ ಬೆಲೆ ಏನು ಅಂತ....
                                           
                                                           ಪರಶುರಾಮ ಎಂ ಎಸ್
                                                                  ತೆಗ್ಗಿಹಳ್ಳಿ

ನವೆಂ 2, 2012

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕರ್ನಾಟಕ ಅಥವಾ ಕನ್ನಡ ರಾಜ್ಯೋತ್ಸವ ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ.

ಕರ್ನಾಟಕ

ಕರ್ನಾಟಕದ ಇತಿಹಾಸ ಒಂದು ಭಾಗ
 - 
GBerunda.JPG
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ

ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

ಸೆಪ್ಟೆಂ 27, 2012

ಬೆಳಕು ಕೊಡೋದ್ರಲ್ಲೇನಿದೆ ಮಜಾ?



"ಮುಂಬತ್ತಿ ಹಾಗೆ ಮೈ ಸುಟ್ಕೊಂಡು ಬೆಳಕು ಕೊಡೋದ್ರಲ್ಲೇನಿದೆ ಮಜಾ?
ಬಲ್ಬ್ ಆಗೋದು ಬೆಸ್ಟ್. ನೀನೂ ಇರ್ತೀಯ, ಬೆಳಕೂ ಕೊಡ್ತೀಯ.
ಈ ಉರಿಯೋ ವ್ಯವಹಾರ ಎಲ್ಲ ಯಾಕೆ?"
ಅನ್ನುತ್ತೆ ಒಂದು ಮೊಬೈಲ್ ಮೆಸೇಜು.
ಕಾಲ ಬದಲಾಗಿದೆ.
ಮೌಲ್ಯ ಇರಬೇಕು.
ದಾರಿ ಹೊಸತಿರಬೇಕು.
ಈ ದೀಪಾವಳಿ, ಅಂಥ ದಾರಿ ತೋರಿಸಲಿ....
ದೀಪಾವಳಿ ಶುಭಾಶಯಗಳು, ದಿನ ಮುಂಚಿತವಾಗಿ

ಆಗ 9, 2012

ಪ್ರೀತಿಯ ಹುಡುಗಿ

ಹೇ ಮಾನವ
         ಈ ದಿನ ನಾನ್ನು ಒಬ್ಬಂಟ್ಟಿಯಾಗಲು ನೀನೆ ಕಾರಣ.
         ನಿನ್ನ ಅನುಕೂಲಕ್ಕಾಗಿ ನಿನ್ನು ಮೊಬೈಲ್ ಎಂಬ ಮಾಯಾ ಜಾಲದ  ತಾಂತ್ರಿಕತೆಯಗೆ ಮಾರು ಹೋದೆ ಆದರೆ
ಅದು ನನಗೆ ಜೇಡರ ಬಲೆಯಂತೆ ನನ್ನನು ದಿನೇ ದಿನೇ ನನನ್ನು ಕೊಲ್ಲುತಿದೆ. ನನ್ನ ವಂಶಾವಳಿನೆ ಶಾಶ್ವತವಾಗಿ ಕೊಲ್ಲುತಿದೆ. ನನ್ನ ನೋವು ಗೊತ್ತಾಗುವುದು ನಿನ್ನ ಪ್ರೀತಿಯ ಹುಡುಗಿ  ಕೈ ಕೊಟ್ಟು ಹೋದಾಗ.           

ಆಗ 8, 2012

ಹುಡುಗಾಟ

ಹುಡುಗಾಟ :
     ನಾವು ಆಡಿ ಬೆಳೆದಿದ್ದು ಇಂತ ಆಟಗಳನಾಡಿ ಆದರೆ ಇಂತಹ ಒಂದು ಅವಕಾಶ ನಿಮಗೂ ಸಿಕ್ಕಿದರೆ ಮಿಸ್ ಮಾಡಕೊಬೇಡಿ.
ಇಂಥ ಒಂದು ಜೀವನ ಸಿಗುವದು ಕೇವಲ ಮಕ್ಕಳಾಗಿದ್ದಾಗ ಮಾತ್ರ. ತಿರುಗಿ ಎಂದಿಗೂ ಬರದಂತಹದು ಜೀವನ.
ಹುಟ್ಟುವುದು ಒಮ್ಮೆ  ಸಾಯುವದು ಒಮ್ಮೆಅದರ ನಡುವೆ ಹೀಗು ಸ್ವಲ್ಪ ಹುಡುಗಾಟ ತುಂಟಾಟ  ಇರಲಿ. ಮಕ್ಕಳನಾ ಮಕ್ಕಳ ಜೊತೆ ಮನಸ್ಸು ಬಿಚ್ಚಿ ಆಡಲು ಬಿಡಿ. ಅವರಿಗೆ ನಿಮ್ಮ ಭಯ  ಒಂದು ಮಿತ್ತಿಯಲ್ಲಿರಲ್ಲಿ. ಮಕ್ಕಳು ಕೇವಲ ಪುಸ್ತಕದ ಹುಳಗಲಾದ್ದರೆ ಸಾಲದು ದ್ಯೆಹಿಕವಾಗಿ ಪ್ರಬಲರಾಗಿರಬೇಕ್ಕು. ಮಕ್ಕಳನ ಚಿಕ್ಕ ವಯಸ್ಸಿನಲ್ಲೆ ಇಜುವುದನ್ನು ಕಲಿಸಿ  ನೀರಿನಲ್ಲಿ ಬಯವಿಲ್ಲದೆ ಎಂಥ ಕಷ್ಟದ  ಪರಿಸ್ತಿತಿಯಲು ಪಾರಗಬಲರು.           








     

ಮೇ 18, 2012

ಪ್ರೀತಿಸುವ ಮನಸಿರಲಿ

ಬೀಳಿಸುವ ಗುಣವಿದ್ದರೆ
ಓಡಿಸುವ ಮನಸಿರಲಿ
                       ಗೆಳೆಯ......
ದ್ವೇಷಿಸುವ ಗುಣವಿದ್ದರೆ
ಪ್ರೀತಿಸುವ ಮನಸಿರಲಿ
                      ಗೆಳೆಯ.........
ಅಳಿಸುವ ಗುಣವಿದ್ದರೆ
ನಗಿಸುವ ಮನಸಿರಲಿ
                     ಗೆಳೆಯ.........
ಶಿಕ್ಷಿಸುವ ಗುಣವಿದ್ದರೆ
ಕ್ಷಮಿಸುವ ಮನಸಿರಲಿ
                       ಗೆಳೆಯ.......
                                    ಪರಶುರಾಮ. ಎಂ. ಎಸ್
                                         ತೆಗ್ಗಿಹಳ್ಳಿ

ಮೇ 14, 2012

ಅಮ್ಮ

ಅವಳೊಂದು ಕರುಣೆಯ ಸಾಗರ
ಮಮತೆಯ ಆಗರ
ಸಿಹಿಯಂತ ಮಾತು ಬಲು ಮಧುರ
ಹೋಗೆನು ನಿನ್ನಿಂದ ನಾ ದೂರ
ನೀ ಅಗಲಿದಾಕ್ಷಣವೆ ಈ ಧರಣಿಗೆ ನಾ ಭಾರ
 
ಧರಣಿ ನಾ ಬಂದ ಗಳಿಗೆ
ಅಮ್ಮ ಎಂದಿತು ಈ ನನ್ನ ನಾಲಿಗೆ
ಅಂದೆ ಬೆಳೆಯಿತು ನಮ್ಮ ಸಲಿಗೆ
ನೀ ಇರಲು ನನ್ನೊಂದಿಗೆ ಸಿಹಿಯೂಟದ ಹೋಳಿಗೆ
ನಿನ್ನ ವಾತ್ಸಲ್ಯದಿಂದ ತುಂಬಿದೆ ನನ್ನ ಹೃದಯದ ಮಳಿಗೆ
 
ಹಸಿವೆಂಬ ಈ ನನ್ನ ಆರ್ತನಾದ
ತಟ್ಟಿತು ನಿನ್ನ ಮನಸ್ಸಿನ ಕದ
ಹಾಲು ಮಾಡಿ ಉಣಿಸಿದೆ ನಿನ್ನ ನೆತ್ತರು
ಮರೆಯನಮ್ಮ ಅದನ್ನು ನಾ ಸತ್ತರು
ಬಾಳೆಂಬ ಶಾಲೆಗೆ ನೀನೆ ಮೊದಲ ಗುರು
 
ಈ ನಿನ್ನ ಋಣವ ನಾ ಹೆಂಗ ತಿರಿಸಲಮ್ಮ
ನಿನಗಾಗೆ ಮುಡಿಪು ಈ ನನ್ನ ಜನ್ಮ
ಹಂಚಮ್ಮ ನಿನ್ನ ಒಲಿಮೆಯ ಪ್ರೀತಿ,
ನನ್ನಂತೆ ಇತರರಿಗೆ.
 
                                         
                                                                        ಪರಶುರಾಮ ಎಂ.ಎಸ್
                                                ತೆಗ್ಗಿಹಳ್ಳಿ

ಮೇ 9, 2012

ಮನಸ್ಸಿಗೆ ಲಗಾಮು ಹಾಕು.

ಕನ್ನಡಿ ಮುಂದೆ ನಿಂತು
         ಮಂಗನ ಮುಖವನ್ಯಾಕೆ
                             ನೋಡ್ತಿಯಾ?
ಮೂದಲು
          ಮಂಗನಂತಿರೂ ನಿನ್ನ
                  ಮನಸ್ಸಿಗೆ ಲಗಾಮು ಹಾಕು
  
                              ಪರಶುರಾಮ ಎಂ ಎಸ್
                                       ತೆಗ್ಗಿಹಳ್ಳಿ