karunada geleya

dsfdsf

ನವೆಂ 2, 2012

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕರ್ನಾಟಕ ಅಥವಾ ಕನ್ನಡ ರಾಜ್ಯೋತ್ಸವ ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ.

ಕರ್ನಾಟಕ

ಕರ್ನಾಟಕದ ಇತಿಹಾಸ ಒಂದು ಭಾಗ
 - 
GBerunda.JPG
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ

ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

ಸೆಪ್ಟೆಂ 27, 2012

ಬೆಳಕು ಕೊಡೋದ್ರಲ್ಲೇನಿದೆ ಮಜಾ?



"ಮುಂಬತ್ತಿ ಹಾಗೆ ಮೈ ಸುಟ್ಕೊಂಡು ಬೆಳಕು ಕೊಡೋದ್ರಲ್ಲೇನಿದೆ ಮಜಾ?
ಬಲ್ಬ್ ಆಗೋದು ಬೆಸ್ಟ್. ನೀನೂ ಇರ್ತೀಯ, ಬೆಳಕೂ ಕೊಡ್ತೀಯ.
ಈ ಉರಿಯೋ ವ್ಯವಹಾರ ಎಲ್ಲ ಯಾಕೆ?"
ಅನ್ನುತ್ತೆ ಒಂದು ಮೊಬೈಲ್ ಮೆಸೇಜು.
ಕಾಲ ಬದಲಾಗಿದೆ.
ಮೌಲ್ಯ ಇರಬೇಕು.
ದಾರಿ ಹೊಸತಿರಬೇಕು.
ಈ ದೀಪಾವಳಿ, ಅಂಥ ದಾರಿ ತೋರಿಸಲಿ....
ದೀಪಾವಳಿ ಶುಭಾಶಯಗಳು, ದಿನ ಮುಂಚಿತವಾಗಿ

ಆಗ 9, 2012

ಪ್ರೀತಿಯ ಹುಡುಗಿ

ಹೇ ಮಾನವ
         ಈ ದಿನ ನಾನ್ನು ಒಬ್ಬಂಟ್ಟಿಯಾಗಲು ನೀನೆ ಕಾರಣ.
         ನಿನ್ನ ಅನುಕೂಲಕ್ಕಾಗಿ ನಿನ್ನು ಮೊಬೈಲ್ ಎಂಬ ಮಾಯಾ ಜಾಲದ  ತಾಂತ್ರಿಕತೆಯಗೆ ಮಾರು ಹೋದೆ ಆದರೆ
ಅದು ನನಗೆ ಜೇಡರ ಬಲೆಯಂತೆ ನನ್ನನು ದಿನೇ ದಿನೇ ನನನ್ನು ಕೊಲ್ಲುತಿದೆ. ನನ್ನ ವಂಶಾವಳಿನೆ ಶಾಶ್ವತವಾಗಿ ಕೊಲ್ಲುತಿದೆ. ನನ್ನ ನೋವು ಗೊತ್ತಾಗುವುದು ನಿನ್ನ ಪ್ರೀತಿಯ ಹುಡುಗಿ  ಕೈ ಕೊಟ್ಟು ಹೋದಾಗ.           

ಆಗ 8, 2012

ಹುಡುಗಾಟ

ಹುಡುಗಾಟ :
     ನಾವು ಆಡಿ ಬೆಳೆದಿದ್ದು ಇಂತ ಆಟಗಳನಾಡಿ ಆದರೆ ಇಂತಹ ಒಂದು ಅವಕಾಶ ನಿಮಗೂ ಸಿಕ್ಕಿದರೆ ಮಿಸ್ ಮಾಡಕೊಬೇಡಿ.
ಇಂಥ ಒಂದು ಜೀವನ ಸಿಗುವದು ಕೇವಲ ಮಕ್ಕಳಾಗಿದ್ದಾಗ ಮಾತ್ರ. ತಿರುಗಿ ಎಂದಿಗೂ ಬರದಂತಹದು ಜೀವನ.
ಹುಟ್ಟುವುದು ಒಮ್ಮೆ  ಸಾಯುವದು ಒಮ್ಮೆಅದರ ನಡುವೆ ಹೀಗು ಸ್ವಲ್ಪ ಹುಡುಗಾಟ ತುಂಟಾಟ  ಇರಲಿ. ಮಕ್ಕಳನಾ ಮಕ್ಕಳ ಜೊತೆ ಮನಸ್ಸು ಬಿಚ್ಚಿ ಆಡಲು ಬಿಡಿ. ಅವರಿಗೆ ನಿಮ್ಮ ಭಯ  ಒಂದು ಮಿತ್ತಿಯಲ್ಲಿರಲ್ಲಿ. ಮಕ್ಕಳು ಕೇವಲ ಪುಸ್ತಕದ ಹುಳಗಲಾದ್ದರೆ ಸಾಲದು ದ್ಯೆಹಿಕವಾಗಿ ಪ್ರಬಲರಾಗಿರಬೇಕ್ಕು. ಮಕ್ಕಳನ ಚಿಕ್ಕ ವಯಸ್ಸಿನಲ್ಲೆ ಇಜುವುದನ್ನು ಕಲಿಸಿ  ನೀರಿನಲ್ಲಿ ಬಯವಿಲ್ಲದೆ ಎಂಥ ಕಷ್ಟದ  ಪರಿಸ್ತಿತಿಯಲು ಪಾರಗಬಲರು.