karunada geleya

dsfdsf

ಜೂನ್ 12, 2013

"ಐ ಲವ್ ಯು ಅಂತ ಹೇಳಿದ್ರೆ"

"ಬೆಂಗಳೂರನಲ್ಲಿ ಸೈಟ ಸಿಗೋದು
ಬಿ.ಎಮ್. ಟಿ ಸಿ ಬಸ್ನಲ್ಲಿ ಸಿಟ್ ಸಿಗೋದು
ಕಾಲೇಜ್ ಹುಡಿಗಿಯರ ಖಾಲಿ ಹಾರ್ಟ್ ಸಿಗೋದು"
ತುಂಬಾ ಕಮ್ಮಿರಿ ಅಂತದ್ರಲ್ಲಿ

ಜೀನ್ಸ್ ಪ್ಯಾಂಟು ಟಿ ಶರ್ಟ್
ಬಾಟಾ ಷೋ ಹಾಕೊಂಡು
ಎಡಬಿಡಯಂಗೆ ಓಡಾಡಿಕೊಂಡು
ಎಂಟು ಜೊತೆ ಎಕ್ಕಡ ಸವಿಸಿಕೊಂಡು

ಕಾಲು ನೋವು ಅಂತ ಡಾಕ್ಟರ್ ಹತ್ರ ಹೋದ್ರೆ
ಡಾಕ್ಟರ್ ಮೊಳಕಾಲು ಮೂಳೆ ಸವಿದಿದ್ದೆ
ಕಾಲೇ ತಗಿಬೇಕು ಅಂತಾರೆ ರೀ

ಅಂತದ್ರಲ್ಲಿ ನಿಮ್ಮನೆ ನೆನಸಿ
ನಿಮ್ಮ ಹತ್ರ ನೇರವಾಗಿ ಬಂದು ಐ ಲವ್ ಯು ಅಂತ ಹೇಳಿದ್ರೆ
ಅವನ/ಅವಳ ಪ್ರೀತಿ ಅರ್ಥ ಮಾಡಿಕೊಳಕ್ಕಾಗದಿದ್ರು.
ಅವನ/ಅವಳ ನೋವನಾದ್ರು ಅರ್ಥ ಮಾಡಿಕೊಡು
ಶ್ವಾಂತನ ಹೇಳಿ ಸಾಕು.
ನಿಮ್ಮನು ಹರಿಸಿ ಬಂದ ಜೀವ ಬದುಕಬಹುದು.



ಇಂತಿ ನಿನ್ನ
ಕರುನಾಡ ಗೆಳೆಯ.

ಡಿಸೆಂ 27, 2012

ಕಟ್ಟೋಣ ಹಿಂದು ರಾಷ್ಟ್ರವನ್ನು

ಪ್ರೀತ್ತಿನಾ ಹುಡುಕುತ್ತಿವಿ.

ಸಿಕ್ಕೋ ಸ್ನೇಹನ ಬಿಡತ್ತಿವಿ
ಸಿಗದೇ ಇರುವ ಪ್ರೀತ್ತಿನಾ ಹುಡುಕುತ್ತಿವಿ.
ಕೊನೆಗೆ ಸಿಗೊದನ್ನು ಕಳಕೊಳುತ್ತಿವಿ.
ಅವಾಗಲೇ ಗೊತ್ತಾಗೋದು....
ಕಳಕೊಂಡ ಸ್ನೇಹದ ಬೆಲೆ ಏನು ಅಂತ....
                                           
                                                           ಪರಶುರಾಮ ಎಂ ಎಸ್
                                                                  ತೆಗ್ಗಿಹಳ್ಳಿ

ನವೆಂ 2, 2012

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕರ್ನಾಟಕ ಅಥವಾ ಕನ್ನಡ ರಾಜ್ಯೋತ್ಸವ ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ.

ಕರ್ನಾಟಕ

ಕರ್ನಾಟಕದ ಇತಿಹಾಸ ಒಂದು ಭಾಗ
 - 
GBerunda.JPG
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ

ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು